Monday, October 2, 2023

ಕಾರ್ಕಳ:ಬಿಜೆಪಿ ಮತ್ತು ಕಾಂಗ್ರಸಿಗರಿಂದ ಹಣ ಹಂಚಿಕೆ,ಚುನಾವಣಾಧಿಕಾರಿಗೆ ದೂರು

Homeಕಾರ್ಕಳಕಾರ್ಕಳ:ಬಿಜೆಪಿ ಮತ್ತು ಕಾಂಗ್ರಸಿಗರಿಂದ ಹಣ ಹಂಚಿಕೆ,ಚುನಾವಣಾಧಿಕಾರಿಗೆ ದೂರು

ಕಾರ್ಕಳ:ಬಿಜೆಪಿ ಮತ್ತು ಕಾಂಗ್ರಸಿಗರಿಂದ ಹಣ ಹಂಚಿಕೆ,ಚುನಾವಣಾಧಿಕಾರಿಗೆ ದೂರು

ಕಾರ್ಕಳ:ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣೆಗಾಗಿ ಮತದಾರರಿಗೆ ಹಣ ಹಂಚುತ್ತಿರುವುದು ಕಂಡು ಬಂದಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಚುನಾವಣಾಧಿಕಾರಿಗೆ ದೂರು ನೀಡಿದರು.

ಈ ಸಂದರ್ಭ ವಕೀಲ ಹರೀಶ್ ಅಧಿಕಾರಿ,ವಿವೇಕಾನಂದ ಶೆಣೈ,ಸುಭಾಸ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments