timesofkarkala.comtimesofkarkala.com
  • Home
  • ಕಾರ್ಕಳ
    ಕಾರ್ಕಳShow More
    ಕಾರ್ಕಳ:ಕಾರು ಬೈಕ್ ಸ್ಕೂಟರ್ ನಡುವೆ ಸರಣಿ ಅಪಘಾತ: ದಂಪತಿ ಮಕ್ಕಳು ಸೇರಿ 6 ಜನರಿಗೆ ಗಾಯ
    5 June 2023
    ಕಾರ್ಕಳ:ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ನೇತೃತ್ವದಲ್ಲಿ ತಾಲೂಕಿನ ಹಲವೆಡೆ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ
    4 June 2023
    ಕಾರ್ಕಳ:ಬ್ಲಾಕ್ ಇಂಟಕ್ ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕೋಟ್ಯಾನ್
    4 June 2023
    ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಹಾಗೂ ಶಿರ್ಡಿ ಸಾಯಿಬಾಬಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆ ಘಾಟ್‌ ನ ಸ್ವಚ್ಛತೆ 
    4 June 2023
    ಕಾರ್ಕಳ:ಮರದಿಂದ ಬಿದ್ದು ತ್ರಿಪುರ ಮೂಲದ ಕಾರ್ಮಿಕ ಮೃತ್ಯು
    4 June 2023
  • ಹೆಬ್ರಿ
    ಹೆಬ್ರಿShow More
    ಹೆಬ್ರಿ ತಾಲ್ಲೂಕು ಭೂ ದಾಖಲೆಗಳ ಇಲಾಖೆಯ ಪರಿವೀಕ್ಷಕ ಸುಂದರ ಎನ್.‌ ಬೇಗೂರ್‌ ಸೇವಾ ನಿವೃತ್ತಿ:ಸನ್ಮಾನ.
    5 June 2023
    ಹೆಬ್ರಿ:ಗರ್ಭಿಣಿ ಮಹಿಳೆ ನಾಪತ್ತೆ
    2 June 2023
    ಮುನಿಯಾಲು ಗೋಧಾಮದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಉದ್ಯೋಗಿಗಳ ವಿಶೇಷ ಕಾರ್ಯಗಾರ.
    27 May 2023
    ಹೆಬ್ರಿ:ಸಿಐಎಸ್ಎ ಅಂತಾರಾಷ್ಟ್ರೀಯ ಪರೀಕ್ಷೆಯಲ್ಲಿ ಸಾಧನೆಗೈದ ಭಾರತದ ಮೊದಲ ಸಾಧಕಿ ಸಪ್ನಾ ಹೆಬ್ರಿ
    27 May 2023
    ಹೆಬ್ರಿ:ಉಡುಪಿ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಕಮೀಷನರ್ ಆಗಿ ಹೆಬ್ರಿಯ ಪ್ರಶಾಂತ್ ಕುಮಾರ್ ಶೆಟ್ಟಿ ಅವರಿಗೆ ಹುಟ್ಟೂರ ಅಭಿನಂದನೆ.
    27 May 2023
  • ರಾಜಕೀಯ
  • ಅಂಕಣ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಜಾಹೀರಾತು
  • ಶುಭವಿವಾಹ
  • ವಿಶೇಷ
  • ನಿಧನ
Reading: ಹೆಬ್ರಿ ಅರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆ:ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ
Share
Notification Show More
Latest News
ಹೆಬ್ರಿ ತಾಲ್ಲೂಕು ಭೂ ದಾಖಲೆಗಳ ಇಲಾಖೆಯ ಪರಿವೀಕ್ಷಕ ಸುಂದರ ಎನ್.‌ ಬೇಗೂರ್‌ ಸೇವಾ ನಿವೃತ್ತಿ:ಸನ್ಮಾನ.
ಹೆಬ್ರಿ
ಮಂಗಳೂರು:ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ಮದುಮಗ ಕೊನೆಗೂ ಪತ್ತೆ!
ಜಿಲ್ಲಾ ಸುದ್ದಿ
ಹೋರಾಟದಿಂದ ಹಿಂದೆ ಸರಿದಿಲ್ಲ,ಸುಳ್ಳು ಸುದ್ದಿ ಹಬ್ಬಿಸಬೇಡಿ–ಸಾಕ್ಷಿ ಮಲಿಕ್
ರಾಷ್ಟ್ರೀಯ
ಕಾರ್ಕಳ:ಕಾರು ಬೈಕ್ ಸ್ಕೂಟರ್ ನಡುವೆ ಸರಣಿ ಅಪಘಾತ: ದಂಪತಿ ಮಕ್ಕಳು ಸೇರಿ 6 ಜನರಿಗೆ ಗಾಯ
ಕಾರ್ಕಳ ಕ್ರೈಮ್
ದಿನಭವಿಷ್ಯ:ಜೂನ್ 5 ಸೋಮವಾರ
ದಿನಭವಿಷ್ಯ
Aa
Aa
timesofkarkala.comtimesofkarkala.com
  • ಕಾರ್ಕಳ
  • ಹೆಬ್ರಿ
  • ರಾಜಕೀಯ
  • ಕ್ರೈಮ್
  • ರಾಜ್ಯ
  • ರಾಷ್ಟ್ರೀಯ
  • Main
    • ಕಾರ್ಕಳ
    • ಹೆಬ್ರಿ
    • ಅಂತರಾಷ್ಟ್ರೀಯ
    • ಕ್ರೈಮ್
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
  • Others
    • ಅಂಕಣ
    • ಜಾಹೀರಾತು
    • ನಿಧನ
    • ವಿಡಿಯೋ
    • ವಿಶೇಷ
    • ಶುಭವಿವಾಹ
Have an existing account? Sign In
Follow US
  • Advertise
© 2023 Times Of Karkala. All Rights Reserved.
timesofkarkala.com > ಕಾರ್ಕಳ > ಹೆಬ್ರಿ ಅರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆ:ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ
ಕಾರ್ಕಳಹೆಬ್ರಿ

ಹೆಬ್ರಿ ಅರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆ:ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ

Times of karkala
By Times of karkala 1 Min Read
Share
SHARE

ಹೆಬ್ರಿ ಅರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆ:ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಹೆಬ್ರಿ:ಹೆಬ್ರಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರು ಇಲ್ಲ ಹಾಗೂ ಸಮರ್ಪಕವಾಗಿ ಔಷದ ದೊರಕುತ್ತಿಲ್ಲ ಎಂಬ ಜನರ ದೂರಿನ ಮೇರೆಗೆ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಶೀಘ್ರ ಸರಕಾರದ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್ ಅವರಲ್ಲಿ ಆಸ್ಪತ್ರೆಗೆ ಬೇಕಾಗುವ ಅಗತ್ಯತೆ ಬಗ್ಗೆ ಮಾಹಿತಿ ಪಡೆದರು.ಖಾಯಂ ವೈದ್ಯರು ಹಾಗೂ ಬೇಕಾಗುವ ಅಗತ್ಯ ಸೌಲಭ್ಯದ ಬಗ್ಗೆ ವಿಚಾರಿಸಿದರು.ಹೆಬ್ರಿ ಸಮುದಾಯ ಅರೋಗ್ಯ ಕೇಂದ್ರದ ಜಾಗಕ್ಕೆ ಇನ್ನೂ ಕೂಡ ಸರಿಯಾದ ದಾಖಲೆ ಪತ್ರಗಳು ಆಗಲಿಲ್ಲ.ಸರಕಾರದ ದಾಖಲೆ ಪತ್ರಗಳೇ ಸರಿಯಾಗದಿದ್ದರೆ ಜನಸಾಮಾನ್ಯರ ಪಾಡೇನು?ಆಸ್ಪತ್ರೆಯ ಬೃಹತ್ ಕಟ್ಟಡ ಮಾತ್ರ ಇದೆ.ಆದರೆ ಜನಸಾಮಾನ್ಯರಿಗೆ ಬೇಕಾದ ಯಾವುದೇ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ ಎಂದು ಕಳೆದ ಹಲವಾರು ವರುಷಗಳಿಂದ ದೂರು ಬರುತ್ತಿದೆ.ಅರೋಗ್ಯ ಸೇವೆಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ.ಹಿಂದಿನ ಸರ್ಕಾರ ಮಾಡಿರುವ ಅಭಿವೃದ್ಧಿ ಇದೇನಾ ಎಂದು ಪ್ರಶ್ನಿಸಿದರು.

ಹೆಬ್ರಿ ತಾಲೂಕು ಕೇಂದ್ರವಾದುದರಿಂದ ಕೂಡಲೇ ಹೆಬ್ರಿ ತಾಲೂಕು ಆಸ್ಪತ್ರೆಯಾಗಬೇಕು.ಈ ಬಗ್ಗೆ ಶೀಘ್ರದಲ್ಲಿ ಮುಖ್ಯಮಂತ್ರಿಯವರಲ್ಲಿ ತಿಳಿಸಿ ಹೆಬ್ರಿ ಶೀಘ್ರ ತಾಲೂಕು ಆಸ್ಪತ್ರೆಯನ್ನು ಮಂಜೂರು ಮಾಡಿಸುವಲ್ಲಿ ಪ್ರಯತ್ನಿಸುವೆ ಎಂದು ಮುನಿಯಾಲು ಉದಯ್ ಶೆಟ್ಟಿ ಹೇಳಿದರು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯರಿ,ಪಂಚಾಯತ್ ಸದಸ್ಯ ಜನಾರ್ಧನ್ ,ಕರುಣಾಕರ,ಪ್ರಚಾರ ಸಮಿತಿ ಅಧ್ಯಕ್ಷ ನವೀನ ಕೆ. ಅಡ್ಯಂತಾಯ ,ಯುವ ಅಧ್ಯಕ್ಷ ದಿನೇಶ್ ಶೆಟ್ಟಿ,ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ, ನಿತಿನ್ ಎಸ್.ಪಿ. ಗೋಪಿನಾಥ್ ಭಟ್,ಸಂತೋಷ್, ವೆಂಕಟೇಶ್ ಉಪಸ್ಥಿತರಿದ್ದರು.

ಜಾಹೀರಾತು 

You Might Also Like

ಹೆಬ್ರಿ ತಾಲ್ಲೂಕು ಭೂ ದಾಖಲೆಗಳ ಇಲಾಖೆಯ ಪರಿವೀಕ್ಷಕ ಸುಂದರ ಎನ್.‌ ಬೇಗೂರ್‌ ಸೇವಾ ನಿವೃತ್ತಿ:ಸನ್ಮಾನ.

ಕಾರ್ಕಳ:ಕಾರು ಬೈಕ್ ಸ್ಕೂಟರ್ ನಡುವೆ ಸರಣಿ ಅಪಘಾತ: ದಂಪತಿ ಮಕ್ಕಳು ಸೇರಿ 6 ಜನರಿಗೆ ಗಾಯ

ಕಾರ್ಕಳ:ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ನೇತೃತ್ವದಲ್ಲಿ ತಾಲೂಕಿನ ಹಲವೆಡೆ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕಾರ್ಕಳ:ಬ್ಲಾಕ್ ಇಂಟಕ್ ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕೋಟ್ಯಾನ್

ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಹಾಗೂ ಶಿರ್ಡಿ ಸಾಯಿಬಾಬಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆ ಘಾಟ್‌ ನ ಸ್ವಚ್ಛತೆ 

Times of karkala 24 May 2023
Share this Article
Facebook Twitter Whatsapp Whatsapp Email Copy Link Print
ಈ ಸುದ್ದಿ ಹೇಗಿದೆ?
Cry0
Love0
Sad0
Happy0
Sleepy0
Angry0
Dead0
Previous Article ಹೆಬ್ರಿಯಲ್ಲಿ ವಿವಿಧೆಡೆ ಇಂದು ವಿದ್ಯುತ್ ವ್ಯತ್ಯಯ
Next Article ಕಾರ್ಕಳ:ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದಲ್ಲಿ ನೂತನ ನಾಗಬಿಂಬ,ರಕ್ತೇಶ್ವರಿ ಪ್ರತಿಷ್ಠೆ
Leave a comment

Leave a Reply Cancel reply

Your email address will not be published. Required fields are marked *

Stay Connected

Facebook Like
Twitter Follow
Youtube Subscribe
Telegram Follow

Latest News

ಹೆಬ್ರಿ ತಾಲ್ಲೂಕು ಭೂ ದಾಖಲೆಗಳ ಇಲಾಖೆಯ ಪರಿವೀಕ್ಷಕ ಸುಂದರ ಎನ್.‌ ಬೇಗೂರ್‌ ಸೇವಾ ನಿವೃತ್ತಿ:ಸನ್ಮಾನ.
ಹೆಬ್ರಿ
ಮಂಗಳೂರು:ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ಮದುಮಗ ಕೊನೆಗೂ ಪತ್ತೆ!
ಜಿಲ್ಲಾ ಸುದ್ದಿ
ಹೋರಾಟದಿಂದ ಹಿಂದೆ ಸರಿದಿಲ್ಲ,ಸುಳ್ಳು ಸುದ್ದಿ ಹಬ್ಬಿಸಬೇಡಿ–ಸಾಕ್ಷಿ ಮಲಿಕ್
ರಾಷ್ಟ್ರೀಯ
ಕಾರ್ಕಳ:ಕಾರು ಬೈಕ್ ಸ್ಕೂಟರ್ ನಡುವೆ ಸರಣಿ ಅಪಘಾತ: ದಂಪತಿ ಮಕ್ಕಳು ಸೇರಿ 6 ಜನರಿಗೆ ಗಾಯ
ಕಾರ್ಕಳ ಕ್ರೈಮ್
//

Times of Karkala is a popular news website based in coastal Karnataka, delivering comprehensive coverage of local news, events, and developments. It keeps the community informed about politics, culture, business, sports, and more.

Find Us on Socials

timesofkarkala.comtimesofkarkala.com
Follow US

© 2023 Times Of Karkala. All Rights Reserved.

  • Main
  • Others

ಟೈಮ್ಸ್ ಆಫ್ ಕಾರ್ಕಳ ವಾಟ್ಸಾಪ್‌ ಗ್ರೂಪ್

Removed from reading list

Undo
Welcome Back!

Sign in to your account

Lost your password?