
ನಾಡಹಬ್ಬ ದಸರಾ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಊರ-ಪರವೂರ ದಾನಿಗಳ ಸಹಕಾರದಿಂದ ಈ ಬಾರಿಯೂ 3ನೇ ವರ್ಷದ ಬಜೆಗೋಳಿ ದಸರಾ ಸಾರ್ವಜನಿಕ ಶಾರದಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ಬಜೆಗೋಳಿ ಪಂಚಾಯತ್ ಮೈದಾನದಲ್ಲಿ, ರಾಜೇಶ್ ಪೂಜಾರಿ ಕರಿಯಾಲು ಇವರ ಅಧ್ಯಕ್ಷತೆಯಲ್ಲಿ ವೇದಮೂರ್ತಿ ಎಂ. ರಾಮ್ ಭಟ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಅ.1 ರಿಂದ 2 ರವರೆಗೆ ನಡೆಯಲಿದೆ.
















