ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಪ್ರವೇಶಕ್ಕೆ 2026-27ನೇ ಸಾಲಿನ ಜಾಯಿಂಟ್ ಸೀಟ್ ಅಲೊಕೇಶನ್ ಅಥಾರಿಟಿ (JoSAA) ಕೌನ್ಸಲಿಂಗ್ ಪ್ರಕ್ರಿಯೆಯು ನಡೆಯುತ್ತಿದ್ದು, ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದಲ್ಲಿ ಜ್ಞಾನಸುಧಾದ 23 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸಲು ಆಯ್ಕೆಯಾಗಿರುತ್ತಾರೆ. 5 ವಿದ್ಯಾರ್ಥಿಗಳು ಐ.ಐ.ಟಿಗೆ, 14 ವಿದ್ಯಾರ್ಥಿಗಳು ಎನ್.ಐ.ಟಿಗೆ ಹಾಗೂ ನಾಲ್ವರು ವಿದ್ಯಾರ್ಥಿಗಳು ಐ.ಐ.ಐ.ಟಿ ಪ್ರವೇಶಕ್ಕೆ ಆಯ್ಕೆಯಾಗಿರುತ್ತಾರೆ.
ಐ.ಐ.ಟಿ.ಗೆ ಆಯ್ಕೆಗೊಂಡವರು :
ಶಶಾಂಕ್ ವಿ (ಐ.ಐ.ಟಿ ಬಾಂಬೆ)
,
ತೇಜಸ್ ನಾಯಕ್ (ಐ.ಐ.ಟಿ ಭುಬನೇಶ್ವರ್)
,
ಭರತ್ ರೆಡ್ಡಿ ವಿ (ಐ.ಐ.ಟಿ ಛತ್ತಿಸ್ಘಡ್)
,
ಸಾಯಿರಾಘವೇಂದ್ರ ಬಾಲಾಜಿ ಎಸ್ (ಐ.ಐ.ಟಿ ಧಾರವಾಡ್)
ಹಾಗೂ
ಈಶಾಂತ್ ಪಾಟೀಲ್ ಜಿ. ಎಂ (ಐ.ಐ.ಟಿ ಧಾರವಾಡ್)
,
ಎನ್.ಐ.ಟಿ. ಆಯ್ಕೆಗೊಂಡವರು :
ಸೋಹನ್ ಗಿರಿರೆಡ್ಡಿ (ಎನ್.ಐ.ಟಿ ಸುರತ್ಕಲ್)
,
ನಿಶಾನ್ ಎನ್ ಸಾಲ್ಯಾನ್ (ಎನ್.ಐ.ಟಿ ಸುರತ್ಕಲ್)
,
ಅನಿಕೇತ್ ರವಿರಾಜ್ ಉಡುಪ (ಎನ್.ಐ.ಟಿ ಸುರತ್ಕಲ್)
,
ಮಾಧವ ಕಾಮತ್ (ಎನ್.ಐ.ಟಿ ಸುರತ್ಕಲ್)
,
ಸಹನಾ ಎನ್ (ಎನ್.ಐ.ಟಿ ಸುರತ್ಕಲ್)
,
ವಿದ್ವತ್ ವಿ ಕಾಮತ್ (ಎನ್.ಐ.ಟಿ ಸುರತ್ಕಲ್)
,
ಆಸ್ತಿಕ್ ಆರ್ ಭಾಗವತ್ (ಎನ್.ಐ.ಟಿ ಸುರತ್ಕಲ್)
,
ತುಷಾರ್ ಎ ಶೆಟ್ಟಿ ಎನ್ (ಎನ್.ಐ.ಟಿ ಒರಿಸ್ಸಾ)
,
ಕನಿಷ್ಕ್ ಎಸ್ ಅಮೀನ್ (ಎನ್.ಐ.ಟಿ ವಾರಂಗಲ್)
,
ವರುಣ್ ಜೆ (ಎನ್.ಐ.ಟಿ ವಾರಂಗಲ್)
,
ಸಿದ್ದಾಂತ್ ನಾಯ್ಕಬಾ (ಎನ್.ಐ.ಟಿ ಆಂದ್ರಪ್ರದೇಶ)
,
ಸೌಖ್ಯತಾ ಸಿ ಎಂ (ಎನ್.ಐ.ಟಿ. ಕುರುಕ್ಷೇತ್ರ)
,
ಅನಾಮಯ ಯೋಗೇಶ್ ದಿವಾಕರ್ (ಎನ್.ಐ.ಟಿ ಕ್ಯಾಲಿಕಟ್)
ಹಾಗೂ
ಎನ್.ಎಸ್.ವಿವೇಕ್ (ಎನ್.ಐ.ಟಿ. ನಾಗಪುರ್)
ಐ.ಐ.ಐ.ಟಿಗೆ ಆಯ್ಕೆಗೊಂಡವರು :
ಬಿ ಅಮಿತ್ ಕಾಮತ್ (ಐ.ಐ.ಐ.ಟಿ ನಾಗಾಪುರ್)
,
ಸೃಜನ್ ಎನ್ (ಐ.ಐ.ಐ.ಟಿ ಪುಣೆ)
,
ಪ್ರಮಥ್ ಎಸ್ ಜೆ (ಐ.ಐ.ಐ.ಟಿ ತ್ರಿಚಿ)
ಹಾಗೂ
ಅನಿರುದ್ಧ್ ಕಾಮತ್ (ಐ.ಐ.ಐ.ಟಿ ಗುವಾಹಟಿ)
ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ, ಶುಭಹಾರೈಸಿದ್ದಾರೆ.



















