ಕಾರ್ಕಳ:ದೀಪಾವಳಿ ಹಬ್ಬದ ಪ್ರಯುಕ್ತ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ವಿಶೇಷ ಕೊಡುಗೆ
ಕಾರ್ಕಳ:ಸದಾಶಿವ ಟವರ್ಸ್ ನಲ್ಲಿರುವ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಆಕರ್ಷಕ ಆಫರ್ ಗಳು ಪ್ರಾರಂಭಗೊಂಡಿದೆ.ದೀಪಾವಳಿಯ ಪ್ರಯುಕ್ತ ಚಿನ್ನ,ಬೆಳ್ಳಿ ವಜ್ರಾಭರಣಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸಿಗಲಿದೆ.
ಬೆಳ್ಳಿಯ ಸಾಮಗ್ರಿ ಪ್ರತೀ ಕೆಜಿಗೆ ರೂ.3,000ರಿಯಾಯಿತಿ,ಚಿನ್ನಾಭರಣಗಳಿಗೆ ಪ್ರತೀ ಗ್ರಾಂ 200ರೂ. ಗೆ ರಿಯಾಯಿತಿ ಮತ್ತು ಪ್ರತೀ ಕ್ಯಾರೆಟ್ ವಜ್ರಾಭರಣಕ್ಕೆ ರೂಪಾಯಿ 7,000 ರಿಯಾಯಿತಿ ಸಿಗಲಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೇಟಿ ನೀಡಿ:ನ್ಯೂ ಪವನ್ ಜ್ಯುವೆಲ್ಲರ್ಸ್ ಸದಾಶಿವ ಟವರ್ಸ್ ಅನಂತಶಯನ ರಸ್ತೆ ಕಾರ್ಕಳ:ಮೊಬೈಲ್-831049199