ಬೆಳ್ವೆ : ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್(ರಿ) ಬೆಳ್ವೆ ಇದರ ವತಿಯಿಂದ ವಿಜಯಕರ್ನಾಟಕ ಪತ್ರಕರ್ತ ಸಂತೋಷ್ ಕುಮಾರ್ ಶೆಟ್ಟಿ ಗೋಳಿಯಂಗಡಿ ಯವರನ್ನು ಟ್ರಸ್ಟ್ ಕೋಶಾಧಿಕಾರಿ ಮೊಹಮ್ಮದ್ ಆಸೀಫ್ ಅಲ್ಬಾಡಿ ಸನ್ಮಾನಿಸಿದರು ಟ್ರಸ್ಟ್ ಅಧ್ಯಕ್ಷರಾದ ಅಬ್ದುಲ್ ಶುಕುರ್ ಬೆಳ್ವೆ ಹಾಗೂ ಟ್ರಸ್ಟಿ ಮೊಹಮ್ಮದ್ ರಯಾನ್ ಉಪಸ್ಥಿತರಿದ್ದರು.
























