ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪಿ ಅಂಚನ್ ಪ್ರಥಮ ಸ್ಥಾನ

0

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪಿ ಅಂಚನ್ ಪ್ರಥಮ ಸ್ಥಾನ

ದಕ್ಷಿಣ ಕನ್ನಡ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (ರಿ.) ಇದರ ವತಿಯಿಂದ ನಡೆದ ರಾಜ್ಯ ಮಠದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಕೆರ್ವಾಶೆಯ ಆಯುಷ್ ಪಿ. ಅಂಚನ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಆಯುಷ್ ಪಿ. ಅಂಚನ್ ಸೆಕ್ರೆಡ್ ಹಾರ್ಟ್ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು,ಇವರು ಕೆರ್ವಾಶೆಯ ಪಾಲ್ದಕ್ಯಾರ್ ಪ್ರಕಾಶ್ ಪೂಜಾರಿ ಮತ್ತು ಸುನೀತಾ ದಂಪತಿಯ ಪುತ್ರ.

   

LEAVE A REPLY

Please enter your comment!
Please enter your name here