Saturday, April 18, 2026
Google search engine
Homeಕಾರ್ಕಳಕಾರ್ಕಳ: ಪ್ರಕಾಶ್ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯಾ ಪ್ರಯುಕ್ತ ಗ್ರಾಕರಿಗೆ ವಿಶೇಷ ಆಫರ್

ಕಾರ್ಕಳ: ಪ್ರಕಾಶ್ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯಾ ಪ್ರಯುಕ್ತ ಗ್ರಾಕರಿಗೆ ವಿಶೇಷ ಆಫರ್

ಅಕ್ಷಯ ತೃತೀಯಾ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ಪ್ರಕಾಶ್ ಜ್ಯುವೆಲ್ಲರ್ಸ್ ಸಂಸ್ಥೆ ನೀಡಿದೆ.

ಪ್ರತಿ ಗ್ರಾಂ ಚಿನ್ನಾಭಣ ಖರೀದಿಗೆ  ಹಾಗೂ 100 ಗ್ರಾಂ ಬೆಳ್ಳಿ ಸಾಮಗ್ರಿಗಳ ಖರೀದಿಗೆ ₹300 ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.

ಅಕ್ಷಯ ತೃತೀಯಾ ಪ್ರಯುಕ್ತ ನೀಡಿರುವ ಈ ವಿಶೇಷ ಆಫರ್ ಅನ್ನು ಗ್ರಾಹಕರು ಏ. 18 ರಿಂದ ಏ. 20 ರವರೆಗೆ ಮಾನ್ಯವಾಗಿರುತ್ತದೆ ಎಂದು ಸಂಸ್ಥೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

ವಿಳಾಸ: ಗಂಗಮ್ಮ ಟವರ್ಸ್, ಮುಖ್ಯ ರಸ್ತೆ ಕಾರ್ಕಳ
ಮೊಬೈಲ್ : 8762117314

 

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments