ಎಸ್ ಸಿ ಎಸ್ ಪಿ ಟಿ ಎಸ್ ಪಿ ಕಾರ್ಯಕ್ರಮಗಳ 2025 -26 ನೇ ಸಾಲಿನ ಅನುದಾನವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. 2013 ರ SCSP – TSP ಕಾಯ್ದೆಯಯ 7(D) ರದ್ದಾದಂತೆ 7(C) ಯೂ ರದ್ದುಗೊಳಿಸಿ ಆ ಮೂಲಕ ಪರಿಶಿಷ್ಟರ ಪೂರ್ಣ ಪಾಲು ಪರಿಶಿಷ್ಟರಿಗೆ ಗ್ಯಾರಂಟಿಯಾಗಲಿ ಎಂದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮುಖ್ಯಾಂಶಗಳು
ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಕಾರ್ಯಕ್ರಮಗಳ ಅನುದಾನವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ-ಗಂಗಾಧರ ಗೌಡ
Recent Comments
ಮುಖ್ಯಾಂಶಗಳು
ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಕಾರ್ಯಕ್ರಮಗಳ ಅನುದಾನವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ-ಗಂಗಾಧರ ಗೌಡ
ಎಸ್ ಸಿ ಎಸ್ ಪಿ ಟಿ ಎಸ್ ಪಿ ಕಾರ್ಯಕ್ರಮಗಳ 2025 -26 ನೇ ಸಾಲಿನ ಅನುದಾನವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. 2013 ರ SCSP – TSP ಕಾಯ್ದೆಯಯ 7(D) ರದ್ದಾದಂತೆ 7(C) ಯೂ ರದ್ದುಗೊಳಿಸಿ ಆ ಮೂಲಕ ಪರಿಶಿಷ್ಟರ ಪೂರ್ಣ ಪಾಲು ಪರಿಶಿಷ್ಟರಿಗೆ ಗ್ಯಾರಂಟಿಯಾಗಲಿ ಎಂದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.