Friday, January 23, 2026
Google search engine
Homeಕಾರ್ಕಳಬೋಳ:ಬಾವಿಗೆ ಬಿದ್ದು ಚಿರತೆ ಸಾವು

ಬೋಳ:ಬಾವಿಗೆ ಬಿದ್ದು ಚಿರತೆ ಸಾವು

ಬೋಳ:ಬಾವಿಗೆ ಬಿದ್ದು ಚಿರತೆ ಸಾವು

ಚಿರತೆಯೊಂದು ಬಾವಿಗೆ ಬಿದ್ದು ಸಾವನ್ನಪಿದ ಘಟನೆ ಬೋಳ ಗ್ರಾಮದಲ್ಲಿ ನಡೆದಿದೆ.ತಡ ರಾತ್ರಿ ಮಲಕ್ಯರ್ ಕಡ್ಮನ್ ನಾರಾಯಣ್ ಶೆಟ್ರ ತೋಟದ ಬಾವಿಗೆ ಬಿದ್ದು ಸಾವನ್ನಪಿದೆ.

ಬೆಳಿಗ್ಗೆ ಮನೆಯವರು ನೀರು ತೆಗೆಯಲು ಹೋದಾಗ ಗಮನಿಸಿದ್ದು, ಸಮಾಜ ಸೇವಕ ಸುಪ್ರೀತ್ ಶೆಟ್ಟಿಗೆ ತಿಳಿಸಿದ್ದು, ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಮೃತಪಟ್ಟ ಚಿರತೆಯನ್ನು ಮೇಲಕ್ಕೆತ್ತಿ ಅಂತ್ಯವಿಧಿ ನೆರವೇರಿಸಲಾಯಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments