Monday, June 22, 2026
Google search engine
Homeಕಾರ್ಕಳಹಿಂದೂ ಧರ್ಮ ಒಡೆಯಲು ಪ್ರಿಯಾಂಕ್ ಖರ್ಗೆ ಕುತಂತ್ರ: ಕೋಟ ಶ್ರೀನಿವಾಸ ಪೂಜಾರಿ

ಹಿಂದೂ ಧರ್ಮ ಒಡೆಯಲು ಪ್ರಿಯಾಂಕ್ ಖರ್ಗೆ ಕುತಂತ್ರ: ಕೋಟ ಶ್ರೀನಿವಾಸ ಪೂಜಾರಿ

ಹಿಂದೂಗಳನ್ನು ದುರ್ಬಲಗೊಳಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕುತಂತ್ರ ನಡೆಸಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಹಿಂದೂಗಳನ್ನು ದುರ್ಬಲಗೊಳಿಸುವ ಜತೆಗೆ ಹಿಂದೂ ಧರ್ಮ ವಿಭಜಿಸುವ ಕುತಂತ್ರ ನಡೆದಿದೆ. ಹಿಂದೂಗಳ ರಕ್ಷಣೆಗೆ ನಿಂತಿರುವ ಆರೆಸ್ಸೆಸ್ ಗುರಿಯಾಗಿಸಿ ಖರ್ಗೆ ಮಾತನಾಡುತ್ತಿದ್ದಾರೆ. ಈ ಹೇಳಿಕೆಗಳು ಮತ್ತು ಬೆಳವಣಿಗೆಗಳ ಹಿಂದೆ ಹಿಂದೂ ವಿರೋಧಿ ಸಂಘಟನೆಗಳ ಕುಮ್ಮಕ್ಕಿನ ಅನುಮಾನ ಇದೆ ಎಂದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments