ಕಾರ್ಕಳ:ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಪ್ರಮಲ್ ಕುಮಾರ್

0

ಕಾರ್ಕಳ:ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಪ್ರಮಲ್ ಕುಮಾರ್

ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಾರ್ಕಳ ಇದರ ನೂತನ ಅಧ್ಯಕ್ಷರಾಗಿ ಪ್ರಮಲ್ ಕುಮಾರ್ ಆಯ್ಕೆಯಾಗಿದ್ದಾರೆ.ಡಿ.ಆರ್. ರಾಜುರವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪೆರ್ವಾಜೆ ಶ್ರೇ ನಾರಾಯಣಗುರು ಸಭಾಭವನದಲ್ಲಿ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು.

ಸಂಘದ ಹಿರಿಯ ಸದಸ್ಯ,ಉಪಾಧ್ಯಕ್ಷ ಉಪಾಧ್ಯಕ್ಷ ಕೆ. ಗೋಪಾಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಇನ್ನೋರ್ವ ಉಪಾಧ್ಯಕ್ಷ ಪ್ರದೀಪ್ ಎನ್. ಆರ್.,ಕಾರ್ಯದರ್ಶಿ ನವೀನ ಎನ್. ಸುವರ್ಣ,ಕೋಶಾಧಿಕಾರಿ ಪ್ರವೀಣ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿಗಳಾದ ಸುಭಾಸ್ ಸುವರ್ಣ,ಶ್ರೀಮತಿ ವಿಶಾಲಾಕ್ಷಿ ರಮೇಶ್,ಲೆಕ್ಕ ಪರಿಶೋಧಕರಾದ ಸುಭೀತ್ ಕುಮಾರ್ ಎನ್.ಆರ್.ಸಂಘಟನಾ ಕಾರ್ಯದರ್ಶಿ ಅಶೋಕ್ ಸುವರ್ಣ ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಪ್ರಭಾಕರ್ ಬಂಗೇರ, ವಸಂತ್ ಎಂ., ಶ್ರೀಮತಿ ವಸಂತಿ ಪ್ರವೀಣ್ ಸುವರ್ಣ,ಸದಾನಂದ ಗುತ್ತಬೈಲ್,ಕೆ.ಕೃಷ್ಣ ತೆಳ್ಳಾರು,ವಿಠ್ಠಲ ಪೂಜಾರಿ,ಕೆ.ಪಿ.ಯಜ್ನೇಂದ್ರ,ಲಕ್ಷಣ್,ಅರುಣ್ ಮಾಂಜಾ,ಅಕ್ಷಯ್ ಪಿ. ಬಂಗೇರ,ಭಾರತ್,ಕೀರ್ತೇಶ್ ಕುಕ್ಕುಂದೂರು ಸಭೆಯಲ್ಲಿ ಉಪಸ್ಥಿತರಿದ್ದರು.

 

   

LEAVE A REPLY

Please enter your comment!
Please enter your name here