ಪುಲ್ಕೇರಿ ಬೈಪಾಸ್ ರಕ್ತೇಶ್ವರಿ ಸನ್ನಿಧಿಗೆ ಬೆಳ್ಳಿ ಕಲಶ ಅರ್ಪಣೆ.

0

ಪುಲ್ಕೇರಿ ಬೈಪಾಸ್ ರಕ್ತೇಶ್ವರಿ ಸನ್ನಿಧಿಗೆ ಬೆಳ್ಳಿ ಕಲಶ ಅರ್ಪಣೆ.
ಛತ್ರಪತಿ ಫೌಂಡೇಶನ್ ಇದರ ವತಿಯಿಂದ ಕಾರ್ಕಳ ಪುಲ್ಕೇರಿ ಬೈಪಾಸ್ ನಲ್ಲಿರುವ ಇತಿಹಾಸ ಪ್ರಸಿದ್ಧ ರಕ್ತೇಶ್ವರಿ ಸನ್ನಿಧಿಗೆ ಬೆಳ್ಳಿ ಕಲಶದ ಸಮರ್ಪಣೆಯು ನೆರವೇರಿತು.

ಕ್ಷೇತ್ರದ ಪ್ರಮುಖರಾದ ವಸಂತ ಕೋಟ್ಯಾನ್, ಕ್ಷೇತ್ರದ ಅರ್ಚಕರ ಸಮ್ಮುಖದಲ್ಲಿ ಛತ್ರಪತಿ ಫೌಂಡೇಶನ್ ಸಂಸ್ಥಾಪಕರಾದ ಗಿರೀಶ್ ರಾವ್ ಇವರು ಸಮರ್ಪಿಸಿದರು.

 

   

LEAVE A REPLY

Please enter your comment!
Please enter your name here