Thursday, April 17, 2025
Google search engine
Homeಕಾರ್ಕಳಮುಡಾರು:ಭಾರೀ ಮಳೆಯ ಕಾರಣ ಸುವರ್ಣ ಮಹೋತ್ಸವದ ಕಾರ್ಯಕ್ರಮ ನಾಳೆಗೆ (ಏ.13) ಮುಂದೂಡಿಕೆ

ಮುಡಾರು:ಭಾರೀ ಮಳೆಯ ಕಾರಣ ಸುವರ್ಣ ಮಹೋತ್ಸವದ ಕಾರ್ಯಕ್ರಮ ನಾಳೆಗೆ (ಏ.13) ಮುಂದೂಡಿಕೆ

ಮುಡಾರು:ಭಾರೀ ಮಳೆಯ ಕಾರಣ ಸುವರ್ಣ ಮಹೋತ್ಸವದ ಕಾರ್ಯಕ್ರಮ ನಾಳೆಗೆ (ಏ.13) ಮುಂದೂಡಿಕೆ

ಮುಡಾರು:ಹಳೆ ವಿದ್ಯಾರ್ಥಿ ಸಂಘ (ರಿ.) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಾರು ಇದರ ಸುವರ್ಣ ಮಹೋತ್ಸವ ಸಮಾರಂಭದ ಇಂದಿನ ಕಾರ್ಯಕ್ರಮವನ್ನು ನಾಳೆಗೆ (ಏಪ್ರಿಲ್ 13ಭಾನುವಾರ) ಮುಂದೂಡಲಾಗಿದೆ.

13.04.2025 ಭಾನುವಾರ ರಾತ್ರಿ 7.30 ರಿಂದ ಸಭಾ ಕಾರ್ಯಕಮ,ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ

ಭಾರೀ ಮಳೆಯ ಕಾರಣದಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು,ನಾಳೆ ಚಪ್ಪರ ವ್ಯವಸ್ಥೆಯೊಂದಿಗೆ ಯಥಾವತ್ತಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಮುಡಾರು:ಭಾರೀ ಮಳೆಯ ಕಾರಣ ಸುವರ್ಣ ಮಹೋತ್ಸವದ ಕಾರ್ಯಕ್ರಮ ನಾಳೆಗೆ (ಏ.13) ಮುಂದೂಡಿಕೆ

ಮುಡಾರು:ಭಾರೀ ಮಳೆಯ ಕಾರಣ ಸುವರ್ಣ ಮಹೋತ್ಸವದ ಕಾರ್ಯಕ್ರಮ ನಾಳೆಗೆ (ಏ.13) ಮುಂದೂಡಿಕೆ

ಮುಡಾರು:ಹಳೆ ವಿದ್ಯಾರ್ಥಿ ಸಂಘ (ರಿ.) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಾರು ಇದರ ಸುವರ್ಣ ಮಹೋತ್ಸವ ಸಮಾರಂಭದ ಇಂದಿನ ಕಾರ್ಯಕ್ರಮವನ್ನು ನಾಳೆಗೆ (ಏಪ್ರಿಲ್ 13ಭಾನುವಾರ) ಮುಂದೂಡಲಾಗಿದೆ.

13.04.2025 ಭಾನುವಾರ ರಾತ್ರಿ 7.30 ರಿಂದ ಸಭಾ ಕಾರ್ಯಕಮ,ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ

ಭಾರೀ ಮಳೆಯ ಕಾರಣದಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು,ನಾಳೆ ಚಪ್ಪರ ವ್ಯವಸ್ಥೆಯೊಂದಿಗೆ ಯಥಾವತ್ತಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments