ನಿಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ‘ಎಕ್ಸ್-ಪ್ರೋ-2023’ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿದ್ಯಾಸಾಗರ್ ಆರ್.ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಿಭಾಗದ ವಿದ್ಯಾರ್ಥಿಗಳಾದ ಹೃಷಿಕೇಶ್ ಕುರುಂಜಿ, ಪಿ ಆದಿತ್ಯ ಶಂಕರ್, ಪ್ರಿನ್ಸ್ ಪ್ರಸಾದ್ ಮತ್ತು ರಕ್ಷಿತ್ ಟಿ ಎನ್ ಅವರು ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆ ಕೃಷಿಯ ಅನುಕೂಲಕ್ಕೆ ತಯಾರಿಸಲಾದ ಅಡಿಕೆಯನ್ನು ಒಣಗಿಸುವ ಡ್ರೈಯರ್ ಗೆ ವಿಭಾಗದ ಪೈಕಿ ಶ್ರೇಷ್ಟ ಪ್ರಾಜೆಕ್ಟ್ ಬಹುಮಾನ ದೊರೆತಿದೆ.
‘ಡಿಹ್ಯೂಮಿಡಿಫೈಯರ್ ತಂತ್ರಜ್ಞಾನವನ್ನೊಳಗೊಂಡ ಹೈಬ್ರಿಡ್ ಸೋಲಾರ್-ಎಲೆಕ್ಟ್ರಿಕ್ ಅಡಿಕೆ ಡ್ರೈಯರ್’ಗೆ ಮೆಕ್ಯಾನಿಕಲ್ ವಿಭಾಗದ ವರ್ಷದ ಅತ್ಯುತ್ತಮ ಯೋಜನೆ ಪ್ರಶಸ್ತಿ
Recent Comments
‘ಡಿಹ್ಯೂಮಿಡಿಫೈಯರ್ ತಂತ್ರಜ್ಞಾನವನ್ನೊಳಗೊಂಡ ಹೈಬ್ರಿಡ್ ಸೋಲಾರ್-ಎಲೆಕ್ಟ್ರಿಕ್ ಅಡಿಕೆ ಡ್ರೈಯರ್’ಗೆ ಮೆಕ್ಯಾನಿಕಲ್ ವಿಭಾಗದ ವರ್ಷದ ಅತ್ಯುತ್ತಮ ಯೋಜನೆ ಪ್ರಶಸ್ತಿ
ನಿಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ‘ಎಕ್ಸ್-ಪ್ರೋ-2023’ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿದ್ಯಾಸಾಗರ್ ಆರ್.ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಿಭಾಗದ ವಿದ್ಯಾರ್ಥಿಗಳಾದ ಹೃಷಿಕೇಶ್ ಕುರುಂಜಿ, ಪಿ ಆದಿತ್ಯ ಶಂಕರ್, ಪ್ರಿನ್ಸ್ ಪ್ರಸಾದ್ ಮತ್ತು ರಕ್ಷಿತ್ ಟಿ ಎನ್ ಅವರು ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆ ಕೃಷಿಯ ಅನುಕೂಲಕ್ಕೆ ತಯಾರಿಸಲಾದ ಅಡಿಕೆಯನ್ನು ಒಣಗಿಸುವ ಡ್ರೈಯರ್ ಗೆ ವಿಭಾಗದ ಪೈಕಿ ಶ್ರೇಷ್ಟ ಪ್ರಾಜೆಕ್ಟ್ ಬಹುಮಾನ ದೊರೆತಿದೆ.
LEAVE A REPLY
Recent Comments
‘ಡಿಹ್ಯೂಮಿಡಿಫೈಯರ್ ತಂತ್ರಜ್ಞಾನವನ್ನೊಳಗೊಂಡ ಹೈಬ್ರಿಡ್ ಸೋಲಾರ್-ಎಲೆಕ್ಟ್ರಿಕ್ ಅಡಿಕೆ ಡ್ರೈಯರ್’ಗೆ ಮೆಕ್ಯಾನಿಕಲ್ ವಿಭಾಗದ ವರ್ಷದ ಅತ್ಯುತ್ತಮ ಯೋಜನೆ ಪ್ರಶಸ್ತಿ
ನಿಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ‘ಎಕ್ಸ್-ಪ್ರೋ-2023’ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿದ್ಯಾಸಾಗರ್ ಆರ್.ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಿಭಾಗದ ವಿದ್ಯಾರ್ಥಿಗಳಾದ ಹೃಷಿಕೇಶ್ ಕುರುಂಜಿ, ಪಿ ಆದಿತ್ಯ ಶಂಕರ್, ಪ್ರಿನ್ಸ್ ಪ್ರಸಾದ್ ಮತ್ತು ರಕ್ಷಿತ್ ಟಿ ಎನ್ ಅವರು ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆ ಕೃಷಿಯ ಅನುಕೂಲಕ್ಕೆ ತಯಾರಿಸಲಾದ ಅಡಿಕೆಯನ್ನು ಒಣಗಿಸುವ ಡ್ರೈಯರ್ ಗೆ ವಿಭಾಗದ ಪೈಕಿ ಶ್ರೇಷ್ಟ ಪ್ರಾಜೆಕ್ಟ್ ಬಹುಮಾನ ದೊರೆತಿದೆ.