ಕಾರ್ಕಳ: ಯುಗಾದಿ ಹಬ್ಬದ ಪ್ರಯುಕ್ತ ನಗರದ ಪ್ರಖ್ಯಾತ ಚಿನ್ನಾಭರಣ ಮಳಿಗೆಯಾದ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ, ಖರೀದಿಯ ಮೇಲೆ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ನೀಡ್ದಿದಾರೆ.
ಗ್ರಾಹಕರು ಚಿನ್ನಾಭರಣಗಳನ್ನು ಖರೀದಿಸುವಾಗ ಪ್ರತಿ ಗ್ರಾಂ ಗೆ ₹300 ರಿಯಾಯಿತಿಯನ್ನು , 1 ಕೆಜಿ ಬೆಳ್ಳಿ, ಸಾಮಗ್ರಿಗಳ ಖರೀದಿಗೆ ₹3000 ರಿಯಾಯಿತಿಯನ್ನು , ಹಾಗೂ ವಿಶೇಷವಾಗಿ ಯುಗಾದಿ ಹಬ್ಬದ ಮೆರಗನ್ನು ಹೆಚ್ಚಿಸಲು ವಜ್ರಾಭರಣಗಳ ಖರೀದಿಗೆ ₹5000 ವರೆಗೆ ರಿಯಾಯಿತಿಯನ್ನು ನೀಡಿದ್ದಾರೆ.
ಯುಗಾದಿ ಹಬ್ಬದ ಸಂಭ್ರಮಕ್ಕೆ, ಗ್ರಾಹಕರಿಗೆ ವಿಶೇಷ ಆಫರ್ಗಳನ್ನು ನೀಡಲಾಗುತ್ತಿದ್ದು, ಈ ಅವಕಾಶ ಮಾ. 22 ರವರೆಗೆ ಮಾತ್ರ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮಾಲೀಕರು ಪ್ರಕಟಿಸಿದ್ದಾರೆ.
ವಿಶೇಷ ವಿನ್ಯಾಸದ ಚಿನ್ನಾಭರಣ ಮತ್ತು ವಜ್ರದ ಆಭರಣಗಳಿಗಾಗಿ ಒಮ್ಮೆ ಭೇಟಿ ನೀಡಿ… ವಿಳಾಸ: ನ್ಯೂ ಪವನ್ ಜ್ಯುವೆಲ್ಲರ್ಸ್, ಸದಾಶಿವ ಟವರ್, ಅನಂತಶಯನ ರಸ್ತೆ, ಕಾರ್ಕಳ .



















