ಬೈಲೂರು:ನೂತನ‌ ಶೌಚಾಲಯ ಉದ್ಘಾಟನೆ

0

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮೇರೆ ಗ್ರಾಮ ಪಂಚಾಯಿತಿ ಇವರಿಂದ ನಿರ್ಮಿಸಲಾಗಿರುವ ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು ಇವರು ಉದ್ಘಾಟಿಸಿದರು

ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅಂಕಿತ ನಾಯಕ್,ಕಾಂಟ್ರಾಕ್ಟರ್ ಶ್ರೀ ಅಮೀರ್ ಹುಸೇನ್,ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀ ಸಂತೋಷ ವಾಗ್ಲೆಪಂಚಾಯತ ಸದಸ್ಯರುಗಳಾದ ಶ್ರೀ ಹೈದರಾಲಿ ಶ್ರೀಮತಿ ಯಶೋದ ಹಾಗೂ ಶ್ರೀಮತಿ ಸುಮಲತಾ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಾಲಿನಿ ಶೆಟ್ಟಿ ಪ್ರಾಂಶುಪಾಲರು ಉಪ ಪ್ರಾಂಶುಪಾಲರು ವಿದ್ಯಾರ್ಥಿ ಪೋಷಕ ಸದಸ್ಯರು ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

   

LEAVE A REPLY

Please enter your comment!
Please enter your name here