Saturday, July 27, 2024

ಹೆಬ್ರಿಯಲ್ಲಿ ನೂತನ ಆಸ್ಪತ್ರೆಗೆ ಭೂಮಿಪೂಜೆ.

Homeಹೆಬ್ರಿಹೆಬ್ರಿಯಲ್ಲಿ ನೂತನ ಆಸ್ಪತ್ರೆಗೆ ಭೂಮಿಪೂಜೆ.

ಹೆಬ್ರಿ : ಹೆಬ್ರಿಯ ತಾಲ್ಲೂಕು ಕಚೇರಿಯ ಸಮೀಪದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಸಕಲ ವ್ಯವಸ್ಥೆಯ ಸುಸಜ್ಜಿತ ಆಸ್ಪತ್ರೆಯ ಭೂಮಿಪೂಜೆಯು ಭಾನುವಾರ ನೆರವೇರಿತು.

ವೇದಮೂರ್ತಿ ಎಣ್ಣೆಹೊಳೆ ಅರುಣ್‌ ಭಟ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಡಾ.ಉತ್ಸವ್‌ ಶೆಟ್ಟಿ, ಡಾ.ಶಹರಿ ಹೆಗ್ಡೆ, ಚಂದ್ರಶೇಖರ ಶೆಟ್ಟಿ, ಶರಾವತಿ ಶೆಟ್ಟಿ, ಉಮನ್‌ ದೇಶದ ಉದ್ಯಮಿ ರಜಿತ್‌ ಕುಮಾರ್‌ ಶೆಟ್ಟಿ, ಆಸ್ಪತ್ರೆಯ ಗುತ್ತಿಗೆದಾರ ಚಾರ ಹರೀಶ ಶೆಟ್ಟಿ, ಸ್ಥಳೀಯ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

ಹೆಬ್ರಿಯಲ್ಲಿ ನೂತನ ಆಸ್ಪತ್ರೆಗೆ ಭೂಮಿಪೂಜೆ.

Homeಹೆಬ್ರಿಹೆಬ್ರಿಯಲ್ಲಿ ನೂತನ ಆಸ್ಪತ್ರೆಗೆ ಭೂಮಿಪೂಜೆ.

ಹೆಬ್ರಿ : ಹೆಬ್ರಿಯ ತಾಲ್ಲೂಕು ಕಚೇರಿಯ ಸಮೀಪದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಸಕಲ ವ್ಯವಸ್ಥೆಯ ಸುಸಜ್ಜಿತ ಆಸ್ಪತ್ರೆಯ ಭೂಮಿಪೂಜೆಯು ಭಾನುವಾರ ನೆರವೇರಿತು.

ವೇದಮೂರ್ತಿ ಎಣ್ಣೆಹೊಳೆ ಅರುಣ್‌ ಭಟ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಡಾ.ಉತ್ಸವ್‌ ಶೆಟ್ಟಿ, ಡಾ.ಶಹರಿ ಹೆಗ್ಡೆ, ಚಂದ್ರಶೇಖರ ಶೆಟ್ಟಿ, ಶರಾವತಿ ಶೆಟ್ಟಿ, ಉಮನ್‌ ದೇಶದ ಉದ್ಯಮಿ ರಜಿತ್‌ ಕುಮಾರ್‌ ಶೆಟ್ಟಿ, ಆಸ್ಪತ್ರೆಯ ಗುತ್ತಿಗೆದಾರ ಚಾರ ಹರೀಶ ಶೆಟ್ಟಿ, ಸ್ಥಳೀಯ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

ಹೆಬ್ರಿಯಲ್ಲಿ ನೂತನ ಆಸ್ಪತ್ರೆಗೆ ಭೂಮಿಪೂಜೆ.

Homeಹೆಬ್ರಿಹೆಬ್ರಿಯಲ್ಲಿ ನೂತನ ಆಸ್ಪತ್ರೆಗೆ ಭೂಮಿಪೂಜೆ.

ಹೆಬ್ರಿ : ಹೆಬ್ರಿಯ ತಾಲ್ಲೂಕು ಕಚೇರಿಯ ಸಮೀಪದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಸಕಲ ವ್ಯವಸ್ಥೆಯ ಸುಸಜ್ಜಿತ ಆಸ್ಪತ್ರೆಯ ಭೂಮಿಪೂಜೆಯು ಭಾನುವಾರ ನೆರವೇರಿತು.

ವೇದಮೂರ್ತಿ ಎಣ್ಣೆಹೊಳೆ ಅರುಣ್‌ ಭಟ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಡಾ.ಉತ್ಸವ್‌ ಶೆಟ್ಟಿ, ಡಾ.ಶಹರಿ ಹೆಗ್ಡೆ, ಚಂದ್ರಶೇಖರ ಶೆಟ್ಟಿ, ಶರಾವತಿ ಶೆಟ್ಟಿ, ಉಮನ್‌ ದೇಶದ ಉದ್ಯಮಿ ರಜಿತ್‌ ಕುಮಾರ್‌ ಶೆಟ್ಟಿ, ಆಸ್ಪತ್ರೆಯ ಗುತ್ತಿಗೆದಾರ ಚಾರ ಹರೀಶ ಶೆಟ್ಟಿ, ಸ್ಥಳೀಯ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add