ಕ್ರೀಡಾ ವೈಭವ – 2025ರ ಅಧ್ಯಕ್ಷರಾಗಿ ಕರ್ಣ ನೂರಾಳ್ ಬೆಟ್ಟು ಪುನಾರಾಯ್ಕೆ.

0

ಕ್ರೀಡಾ ವೈಭವ – 2025ರ ಅಧ್ಯಕ್ಷರಾಗಿ ಕರ್ಣ ನೂರಾಳ್ ಬೆಟ್ಟು ಪುನಾರಾಯ್ಕೆ.

ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ ಇದರ ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ಕರ್ಣ ನೂರಾಳ್ ಬೆಟ್ಟು, ಉಪಾಧ್ಯಕ್ಷರಾಗಿ ಶ್ರೀಮತಿ ಪುಷ್ಪಲತಾ, ಶ್ರೀಮತಿ ಶಾರದಾ ಪೇರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಅಂಡಾರು, ಸಹ ಕಾರ್ಯದರ್ಶಿಯಾಗಿ ಕುಮಾರಿ ಮಲ್ಲಿಕಾ ಕಬ್ಬಿನಾಲೆ, ಕೋಶಾಧಿಕಾರಿಯಾಗಿ ಪ್ರಶಾಂತ್ ನೂರಾಳ್ ಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಕೆರ್ವಾಶೆ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಅಕ್ಷಯ್ ನಾಡ್ಪಲು, ಸಂಯೋಜಕರಾಗಿ ವಿಷ್ಣುಮೂರ್ತಿ ಕೆರ್ವಾಶೆ, ಪದ್ಮನಾಭ ಅಂಡಾರು, ಸುಕೇಶ್ ನೂರಾಳ್ ಬೆಟ್ಟು, ಮಧುಸೂದನ್ ಅಂಡಾರು, ಪ್ರದೀಪ್ ನೂರಾಳ್ ಬೆಟ್ಟು, ಮನೋಜ್ ಪೇರಡ್ಕ, ಸುದೀಪ್ ಅಂಡಾರು, ರವಿ ಬಾಲ್ಚಾರು ಕಬ್ಬಿನಾಲೆ, ಕೃಷ್ಣ ಮಾಳ, ಶಿವಾನಂದ ಕೆರ್ವಾಶೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

   

LEAVE A REPLY

Please enter your comment!
Please enter your name here