
ಕುಕ್ಕುಂದೂರು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದ ಅನುವಂಶಿತ ಆಡಳಿತ ಮೊಕ್ತೇಸರ ಕೆ. ರತ್ನರಾಜ ಮುದ್ಯರು ನಿಧನ
ಕಾರ್ಕಳ:ಕುಕ್ಕುಂದೂರು ಗುಡ್ಡೆಗುತ್ತು ಕೆ. ರತ್ನರಾಜ ಮುದ್ಯರು ಹಿರಿಯಂಗಡಿ ಬಸದಿ,ಪಿಲಿಚಂಡಿ ತಾಣ ,ಕುಕ್ಕಿಕಟ್ಟೆ ಗರಡಿಯ ಹಾಗೂ ಕುಕ್ಕುಂದೂರು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದ ಅನುವಂಶಿತ ಆಡಳಿತ ಮೊಕ್ತೇಸರರು ಕೆ. ರತ್ನರಾಜ ಮುದ್ಯರು ಆಕ್ಟೋಬರ್ 23 ರಂದು ನಿಧನರಾಗಿದ್ದಾರೆ.
ಜಾಹೀರಾತು




