ಕಾರ್ಕಳ:ನಾಳೆ (ಮೇ.26) ವಿವಿಧೆಡೆ ವಿದ್ಯುತ್ ವ್ಯತ್ಯಯ
ಮೆಸ್ಕಾಂ ವತಿಯಿಂದ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 26ರ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ಬೈಲೂರು,ಜಾರ್ಕಳ,ಪಳ್ಳಿ, ನೀರೇ, ಎರ್ಲಪ್ಪಾಡಿ, ಕೌಡೂರು, ಕುಂಟಾಡಿ, ಆನಂದಿಮೈದಾನ, ನಕ್ರೆ, ಪರಪು, ಗುಂಡ್ಯಡ್ಕ, ಬೋರ್ಗಲ್ ಗುಡ್ಡೆ, ಪೊಸನೊಟ್ಟು, ಕೆ ಎಚ್ ಬಿ ಕಾಲನಿ, ಜೋಡುರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.