ಕುಕ್ಕುಂದೂರು:ಮನೆ ಕುಸಿತ-ಲಕ್ಷಾಂತರ ರೂ ನಷ್ಟ

0

ಕುಕ್ಕುಂದೂರು:ಭಾರೀ ಮಳೆಗೆ ಮನೆ ಕುಸಿತ-ಲಕ್ಷಾಂತರ ರೂ ನಷ್ಟ

ಬುಧವಾರ ಸುರಿದ ಭಾರೀ ಮಳೆಗೆ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದಿದ್ದು,ಗೃಹೋಪಯೋಗಿ ವಸ್ತುಗಳು ನಾಶವಾಗಿರುವ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರಿನಲ್ಲಿ ನಡೆದಿದೆ.

ಉದಯ ಆಚಾರ್ಯ ಅವರಿಗೆ ಸೇರಿದ ಮನೆ ಇದಾಗಿದ್ದು, ಅದೃಷ್ಟವಶಾತ್ ಮನೆಯೊಳಗಡೆ ಯಾರೂ ಇರದ ಕಾರಣ ಭಾರಿ ಅನಾಹುತ ತಪ್ಪಿದೆ.ಮನೆ ಭಾಗಶಃ ಜಖಂ ಗೊಂಡಿದ್ದು ಲಕ್ಷಾಂತರ ರೂ ನಷ್ಟವಾಗಿದೆ.

   

LEAVE A REPLY

Please enter your comment!
Please enter your name here