ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ.) ಸೂರಾಲು ಇದರ ಮಹಾಸಭೆಯು ಸೂರಾಲು ಗುಂಡಾಜೆ ಶಾಲಾ ಸಭಾಂಗಣದಲ್ಲಿ ಜೂ. 29ರಂದು ನಡೆಯಿತು.ಸಭೆಯಲ್ಲಿ 33 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಕಾರ್ಕಳ ತಾಲೂಕು ಭೂನ್ಯಾಯ ಮಂಡಳಿ ಮತ್ತು ಮಿಯ್ಯಾರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ತಾರಾನಾಥ್ ಕೋಟ್ಯಾನ್ ಸೂರಾಲು ಮತ್ತು ಕಾರ್ಯದರ್ಶಿಯಾಗಿ ಜೆಸಿಐ ಕಾರ್ಕಳ ರೂರಲ್ ನ ಪೂರ್ವಾಧ್ಯಕ್ಷರಾದ ಮಂಜುನಾಥ ಕೋಟ್ಯಾನ್ ಅವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಮಾದೇಶ್ಎಂ, ಸುಧಾಕರ್ ಎಂ ಶೆಟ್ಟಿ, ಜಯಪ್ರಕಾಶ್ ದೇವಾಡಿಗ, ಶಿವಾಜಿ ರಾವ್ ಉಪಾಧ್ಯಕ್ಷರಾಗಿ ವಸಂತ ಕುಲಾಲ್, ಪ್ರವೀಶ್ ಎಚ್ ರಾವ್,ಮೀರಾ ಜಯಪ್ರಕಾಶ್,ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ ಎಸ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಶುಭಾಶ್ ಪೂಜಾರಿ, ಅರ್ಫಾನ್, ದಿನೇಶ್ ಹೆಚ್ ರಾವ್, ಕೋಶಾಧಿಕಾರಿಯಾಗಿ ಹರೀಶ್ ಅಂಚನ್,ಸಂಘಟನಾ ಕಾರ್ಯದರ್ಶಿಗಳಾಗಿ ಉಮೇಶ್ ಕುಲಾಲ್,ಪ್ರಕಾಶ್ ರಾವ್, ರಾಜೇಶ್ವರಿ ರಾವ್, ರಮೇಶ್ ಪೂಜಾರಿ ಆಯ್ಕೆಯಾದರು.
ಕ್ರೀಡಾ ಕಾರ್ಯದರ್ಶಿಗಳಾಗಿ, ವಿಷ್ಣು ಕೋಟ್ಯಾನ್, ಮನೀಶ್ ಕುಮಾರ್ ಕಾರ್ತಿಕ್ ಶೆಟ್ಟಿ, ನಿತೇಶ್, ಸುಮಂತ್ ರಾವ್,ಮಹೇಶ್ ರಾವ್, ಶುಭದರ ಪೂಜಾರಿ,ರಾಕೇಶ್.ಸಾಂಸ್ಕೃತಿಕ ಕಾರ್ಯದರ್ಶಿಳಾಗಿ ಸುರೇಶ್ ಬಂಗೇರ, ಸತೀಶ್ ಬಂಗೇರ, ಶಾಲಿನಿ ದೇವಾಡಿಗ, ವೆಂಕಟೇಶ್, ಕಾಂಚನ ರಾವ್, ದೀಕ್ಷಿತ, ದಿಶಾ, ನಿಶ್ಮಿತ ಆಯ್ಕೆಯಾದರು. ಸ್ವಚ್ಛತಾ ಸಮಿತಿಯ ಸದಸ್ಯರಾಗಿ ದೇಜಪ್ಪ ಕುಲಾಲ್, ಪ್ರವೀಶ್ ಪಿ ರಾವ್, ರಾಮಚಂದ್ರ ಭಂಡಾರಿ, ದೀಕ್ಷಿತ್ ಕೋಟ್ಯಾನ್, ಪ್ರವೀಣ್ ಪೂಜಾರಿ, ಸುಕೇಶ್ ಕುಲಾಲ್, ಆಶಾ ರಮೇಶ್, ಲೋಲಾಕ್ಷಿ ,ಜಯಂತಿ, ಶಿವಾನಂದ ಪೂಜಾರಿ, ಶ್ತೀಜಿತ್, ಸುನಿತಾ ಸತೀಶ್ ಆಯ್ಕೆಯಾದರು.
ಪ್ರಸಾದ ವಿತರಣಾ ಸಮಿತಿಯ ಸದಸ್ಯರಾಗಿ ರಾಘವೇಂದ್ರ ಕುಲಾಲ್,ಗಣೇಶ್ ರಾವ್, ವಿಕೇಶ್ ರಾವ್, ಗಣೇಶ್ ಕುಲಾಲ್, ರಕ್ಷಿತ್ ಕುಲಾಲ್, ಪ್ರಶಾಂತ್ ಪೂಜಾರಿ, ಅಶೋಕ್ ಕುಲಾಲ್, ಶಂಕರ, ಪ್ರವೀಣ್ ಮೂಲ್ಯ, ವಿಶಾಲ್ ಕುಮಾರ್, ಭರತ್ ರಾಜ್, ಸುಧಾಕರ್ ಪೂಜಾರಿ, ವಸಂತ ಶೆಟ್ಟಿ, ಅಲ್ತಾಫ್, ಮನೋಜ್ ಕುಮಾರ್, ನಿಶಿತ್ ಶೆಟ್ಟಿ, ಯತೀಶ್, ಧನುಷ್ ರಾವ್ ಆಯ್ಕೆಯಾದರು. ಸಲಹಾ ಸಮಿತಿಯ ಸದಸ್ಯರಾಗಿ ರಮೇಶ್ ದೇವಾಡಿಗ, ಓಬಯ್ಯ ಕೋಟ್ಯಾನ್, ರಮೇಶ್ಎಂ ಆಯ್ಕೆಯಾದರು.
ಕಾರ್ಯಕಾರಿ ಸದಸ್ಯರಾಗಿ ರಮೇಶ್ ದೇವಾಡಿಗ, ಸುರೇಶ್ ಕುಲಾಲ್, ಅನಿಲ್ ಕುಲಾಲ್, ರಿತೇಶ್ ರಾವ್, ಪ್ರಸನ್ನ ಕುಲಾಲ್, ಹೇಮಂತ್, ಸುನಿಲ್ ಹೆಗ್ಡೆ, ರಿತೇಶ್ ಕೋಟ್ಯಾನ್, ಪ್ರಣಾಮ್ ಕೋಟ್ಯಾನ್, ಸಂಕೇತ್, ತೇಜಸ್ ಕೋಟ್ಯಾನ್, ಶ್ರೀನಿವಾಸ ಶೆಟ್ಟಿಗಾರ್, ಪ್ರತೀಕ್ ರಾವ್, ಅಂಕಿತ್ ಕೋಟ್ಯಾನ್, ಹರ್ಷ ಬಂಗೇರ, ರಕ್ಷಿತ್ ಕೋಟ್ಯಾನ್, ವಿಶ್ವನಾಥ ನಾಯಕ್, ಸುಮಂತ್ ಪೂಜಾರಿ, ಸುಶಾಂತ್ ಪೂಜಾರಿ, ಆಯುಷ್, ಶಶಾಂಕ್ ಪೂಜಾರಿ, ಶೈಲೇಶ್, ಮಂಜುನಾಥ್ ನಾಯಕ್, ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.