Wednesday, February 4, 2026
Google search engine
Homeಕಾರ್ಕಳಉಡುಪಿ:ಇಂದು (ಸೆ.15) ಗಿರಿಜಾ ಸರ್ಜಿಕಲ್ಸ್ ಎದುರು ಮುಂಬೈ ಆಲಾರೇ ಗೋವಿಂದ ತಂಡದಿಂದ ಮಡಕೆ ಒಡೆಯುವ ಪ್ರದರ್ಶನ

ಉಡುಪಿ:ಇಂದು (ಸೆ.15) ಗಿರಿಜಾ ಸರ್ಜಿಕಲ್ಸ್ ಎದುರು ಮುಂಬೈ ಆಲಾರೇ ಗೋವಿಂದ ತಂಡದಿಂದ ಮಡಕೆ ಒಡೆಯುವ ಪ್ರದರ್ಶನ

ಉಡುಪಿ:ಗಿರಿಜಾ ಸರ್ಜಿಕಲ್ಸ್ ಎದುರು ಮುಂಬೈ ಆಲಾರೇ ಗೋವಿಂದ ತಂಡದಿಂದ ಮಡಕೆ ಒಡೆಯುವ ಪ್ರದರ್ಶನ

ಶ್ರೀ ಸಾಯಿಲಕ್ಷ್ಮಿ ಉಡುಪಿ ಸಂಸ್ಥೆಯ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಂಬೈ ಬಾಲಮಿತ್ರ ವ್ಯಾಯಾಮ ಶಾಲೆಯ ಮಂದಿ ಸದಸ್ಯರ ಆಲಾರೇ ಗೋವಿಂದ ತಂಡದಿಂದ ಇಂದು (ಸೆ.15ಕ್ಕೆ) ಮಿತ್ರಪ್ರಿಯ ಆಸ್ಪತೆಯ ಬಳಿಯ ಗಿರಿಜಾ ಸರ್ಜಿಕಲ್ ಮುಂಬಾಗ ಅಡಿ ಎತ್ತರದಲ್ಲಿ ಮಡಕೆ ಒಡೆಯುವ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments